ಋಗುಪಾಕರ್ಮ - 19 -ಆಗಷ್ಟ್ -2024
ಸೋಮ, 19 ಆಗಸ್ಟ್
|Bengaluru
ಬೆಂಗಳೂರು ಕರಾಡ ಬ್ರಾಹ್ಮಣ ಸಮಾಜದ ವತಿಯಿಂದ ಋಗುಪಾಕರ್ಮವು ಅಗೋಸ್ತು19ರಂದು ಲಕ್ಷ್ಮೀಕಾಂತ ಪಾರ್ಕ್ ಆವರಣದಲ್ಲಿ ನಡೆಯಲಿದೆ. ಪ್ರಾತ: ಕಾಲ 6ಕ್ಕೆ ಆರಂಭವಾಗಿ 9:30ಕ್ಕೆ ಮುಗಿಯಲಿದೆ. ಎಂದಿನಂತೆ ಶ್ರೀ ಪ್ರಕಾಶ ಭಟ್ ಅವರು ನಡೆಸಿಕೊಡಲಿದ್ದಾರೆ. ಉಪಾಹಾರ ವ್ಯವಸ್ಥೆ ಇದೆ. ಎಲ್ಲ ಸಮಾಜ ಬಂಧುಗಳು ಹಾಜರಿದ್ದು ನಮ್ಮ ಆಚರಣೆಗಳನ್ನು ಜ್ವಲಂತವಾಗಿಡೋಣ.


Time & Location
ಆಗಸ್ಟ್ 19,2024, 6:00 ಪೂರ್ವಾಹ್ನ – 10:00 ಪೂರ್ವಾಹ್ನ IST
Bengaluru, park, 169, 2nd Main Rd, Padmanabhanagar, Bengaluru, Karnataka 560070, India
About the event
ಬೆಂಗಳೂರು ಕರಾಡ ಬ್ರಾಹ್ಮಣ ಸಮಾಜದ ವತಿಯಿಂದ ಋಗುಪಾಕರ್ಮವು ಅಗೋಸ್ತು19ರಂದು ಲಕ್ಷ್ಮೀಕಾಂತ ಪಾರ್ಕ್ ಆವರಣದಲ್ಲಿ ನಡೆಯಲಿದೆ. ಪ್ರಾತ: ಕಾಲ 6ಕ್ಕೆ ಆರಂಭವಾಗಿ 9:30ಕ್ಕೆ ಮುಗಿಯಲಿದೆ. ಎಂದಿನಂತೆ ಶ್ರೀ ಪ್ರಕಾಶ ಭಟ್ ಅವರು ನಡೆಸಿಕೊಡಲಿದ್ದಾರೆ. ಉಪಾಹಾರ ವ್ಯವಸ್ಥೆ ಇದೆ. ಎಲ್ಲ ಸಮಾಜ ಬಂಧುಗಳು ಹಾಜರಿದ್ದು ನಮ್ಮ ಆಚರಣೆಗಳನ್ನು ಜ್ವಲಂತವಾಗಿಡೋಣ.
1. ಪಂಚಪಾತ್ರೆ,ಉದ್ಧರಣೆ 2. ಹರಿವಾಣ, ತಂಬಿಗೆ 3. ಚಾಪೆ, ಚಿಲ್ಲರೆತರಬೇಕಾದ ಸಾಹಿತ್ಯ:
4. ಜನಿವಾರ ಲಕ್ಷ್ಮೀಕಾಂತ ದೇವಸ್ಥಾನ ಪಾರ್ಕ್ಆವರಣ, 169, 2nd Main, ಪದ್ಮನಾಭ ನಗರ, Bengaluru, Karnataka 560070, India ಸ್ಥಳ: